ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಆಗಸ್ಟ್ 23, 2019



ಕೃಷ್ಣನೊಬ್ಬನೇ ಅಲ್ಲ!

ಕೃಷ್ಣನ ಪಾತ್ರಕೆ ಇಂದು
ಹಲವು ಕಥೆಗಳ ತಂದು
ಮುದ್ದು ಮಾಡಿದೆವಲ್ಲೇ ಸಖಿ..
ಸಖೀ ನಾವು ಮುದ್ದು ಮಾಡಿದೆವಲ್ಲೇ...!

ಕೃಷ್ಣನ ಹೊರೆತು ಮುದ್ದು ಪಾತ್ರಗಳಿಲ್ಲ..
ಕೃಷ್ಣನೇ ಇಂದಿಗೂ ಮಾದರಿ ಸೂತ್ರ
ನಮ್ಮ ಮಕ್ಕಳಿಗೆಲ್ಲ ಸಿಗದ ತಂತ್ರ
ಇವನೇ ಇಂದು ಎಲ್ಲರೂ ಭಜಿಸುವ ಮಂತ್ರ

ಕೃಷ್ಣನುಟ್ಟಿದನೆಂದು ನಮ್ಮ ಮಕ್ಕಳ ತಂದು
ಕೊಳಲು ಕಿರೀಟವ ಧರಿಸಿ
ಕೃಷ್ಣನನು ಕಂಡೆವು
ನಮ್ಮ ಮಗುವಿನ ರೂಪಕೂ
ಕೃಷ್ಣ ಸೂತಕವಾದ
ಅವನೇ ದ್ಯೋತಕವಾದ

ಇದೇ ಕೇಳಿ ಮುದ್ದುಕಥೆಯ ನಾದ
ಅವನೊಬ್ಬನೇ ಅಲ್ಲ, ನನ್ನ ವಾದ! - ಅಂಕುರ

ಕಾಮೆಂಟ್‌ಗಳಿಲ್ಲ: