ಈ ಬ್ಲಾಗ್ ಅನ್ನು ಹುಡುಕಿ
ಶುಕ್ರವಾರ, ಜೂನ್ 19, 2020
ಸೋಮವಾರ, ಜೂನ್ 15, 2020
ಅಕ್ಕಮಹಾದೇವಿಯ ವಚನಗಳು
ಭಾಗ 02
https://youtu.be/a3qM2cJvxk4
ಭಾಗ 03
https://youtu.be/j7k4zuRTTbc
ಭಾಗ 04
https://youtu.be/eHSp-fLPxF8
ಭಾಗ 05
https://youtu.be/Jwiw8JoHWdY
ಭಾಗ 06
https://youtu.be/PuURdWYvMdI
ಭಾಗ 07
https://youtu.be/ZFKdJktXE6I
ಭಾಗ 08
https://youtu.be/twmOpGzp78o
ಈ ಎಂಟು ಭಾಗಗಳಲ್ಲಿ ಸುದೀರ್ಘವಾದ ಉಪನ್ಯಾಸವಿದೆ. ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಕೇಳುವುದು.
ಗುರುರಾಜ ಕರ್ಜಗಿ ಅವರ ಚಿತ್ರ ಹಾಗೂ ಪರಿಚಯ
https://kn.wikipedia.org/s/191f
ಅಕ್ಕಮಹಾದೇವಿಯವರ
ವಚನಗಳ ಕುರಿತು ಶಿಕ್ಷಣತಜ್ಞರಾದ ಡಾ. ಗುರುರಾಜ ಕರ್ಜಗಿ ಅವರ ಉಪನ್ಯಾಸ ಉದಾಹರಣೆಗೆ ಒಂದನ್ನು ಸೂಚಿಸಲಾಗಿದೆ.
ಇದೇ ಲಿಂಕನ್ನು ಅನುಸರಿಸಿದರೆ ಇದರ ಮುಂದುವರೆದ ಭಾಗಗಳಾಗಿ 08 ಭಾಗಗಳು ಕಂಡುಬರುತ್ತವೆ.
ಭಾಗ 01https://youtu.be/a3qM2cJvxk4
ಭಾಗ 03
https://youtu.be/j7k4zuRTTbc
ಭಾಗ 04
https://youtu.be/eHSp-fLPxF8
ಭಾಗ 05
https://youtu.be/Jwiw8JoHWdY
ಭಾಗ 06
https://youtu.be/PuURdWYvMdI
ಭಾಗ 07
https://youtu.be/ZFKdJktXE6I
ಭಾಗ 08
https://youtu.be/twmOpGzp78o
ಈ ಎಂಟು ಭಾಗಗಳಲ್ಲಿ ಸುದೀರ್ಘವಾದ ಉಪನ್ಯಾಸವಿದೆ. ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಕೇಳುವುದು.
ಗುರುರಾಜ ಕರ್ಜಗಿ ಅವರ ಚಿತ್ರ ಹಾಗೂ ಪರಿಚಯ
https://kn.wikipedia.org/s/191f
ಶನಿವಾರ, ಜೂನ್ 13, 2020
ದೃಷ್ಟಾಂತ
ಇವ ಬರೆಯುವುದು,
ಅವ ಮಾತನಾಡುವುದು
ಕಾಲ್ನಡಿಗೆಯ ಕಾರ್ಮಿಕನಿಗೆ ಕಷ್ಟ ತೀರಲಿಲ್ಲ
ಇವರ ಇಷ್ಟ ತೀರಿದವಷ್ಟೆ !
ಅವರು ಬರುವಾಗ ಹೊಂದಿದ ಸಲೀಸು
ಇವರು ಹೋಗುವಾಗ ಇರಲಿಲ್ಲ
ಗಾಂಧಿಯು ರೈಲು- ಆಸ್ಪತ್ರೆ-ಕೋರ್ಟು ಕುರಿತು
ಅಂದೇ ಬರೆದರು
ಕಡಿಮೆ ಕಾಸಿಗೆ ಬಿಲವೊ ನೆಲವೋ
ತೂರಿಕೊಂಡು ದುಡಿವವರು
ಎಲ್ಲಿ ಸಿಕ್ಕಾರು...
ಹಾಗಾಗಿ ಅವರ ಕುರಿತು ಕರುಣೆ
ಒಬ್ಬ ಮನುಷ್ಯ ಜೀತ ಮಾಡುತ್ತಿದ್ದ!
ಅದು ಕ್ರೌರ್ಯವೆಂದಿರಿ
ಇನ್ನೂ ಜೀತ ವಿಮುಕ್ತಿ ಆಗಲಿಲ್ಲ.
ಒಬ್ಬ ಮನುಷ್ಯ ದುಡಿಮೆ ಹರಸಿ
ನಾಡಿಂದ ನಾಡಿಗೆ ಸಾಗುವುದೆಂದರೆ
ಈ ನಾಡು ಮನುಷ್ಯತ್ವ ಮರೆತಿದೆ ಎಂದರ್ಥ.
ಉಚಿತಗಳ ಖಚಿತತೆಯು
ಇರುವವರ ಸೂತಕವಾಗಿ
ಇಲ್ಲದವರ ಇರುವಿಕೆಗೆ
ಯಾವ ಗುಡಿ, ಚರ್ಚು, ಮಸೀದಿ
ವಿಹಾರ, ಮಠಮಾನ್ಯಗಳು
ಕಣ್ತೆರೆದಿಲ್ಲ...
ಬರೆದಿದ್ದು, ಓದಿದ್ದು, ಹಾರ ತುರಾಯಿಗಳ
ಚಪ್ಪಾಳೆಗಳೂ ಇರುವವರ
ನಡುವಿನಲಿ ಮಂತ್ರ ಪಠಣ
ಈ ಘಟನೆ...!
ಇಂದು ನೆನ್ನೆಯದಲ್ಲ
ರಾಜರಿಂದ ಮಂತ್ರಿಯ ತನಕ
ವಾಸನೆಯೆದ್ದ ರಕ್ತ ಕಲೆ
ನಾವಿನ್ನೂ ಅದರಲ್ಲೇ ಮೂಸುತ್ತಿದ್ದೇವೆ.
ನಮಗೆ ಎಲ್ಲಾ ಇರುವಾಗ
ಇರದವರು ನಮಗೆ ಪ್ರತಿಮೆ,
ದೂರಲು ಅರ್ಥಪೂರ್ಣ ರೂಪಕ.
ಸಾಕೆನಿಸಿ ನಿಲ್ಲಿಸುತ್ತೇನೆ.
ನಮ್ಮೂರಿನವರು
ನಮ್ಮೂರಲ್ಲೇ ನಿಲ್ಲಲು
ನಾವು ಸೋತು ಗೆಲ್ಲಬೇಕಿದೆ.
ವಿಶ್ವಕ್ಕೆ ಹೆಜ್ಜೆ ಇಡುವುದೆಂದರೆ
ಹಣದಿಂದಲ್ಲ, ಗುಣದಿಂದವೆಂಬ
ಅಕ್ಷರ ಅಭ್ಯಾಸ ನಡೆಯಬೇಕಿದೆ.
- ಅಂಕುರ ೧೪.೦೬.೨೦
ಬೆಂಗಳೂರು
ಇವ ಬರೆಯುವುದು,
ಅವ ಮಾತನಾಡುವುದು
ಕಾಲ್ನಡಿಗೆಯ ಕಾರ್ಮಿಕನಿಗೆ ಕಷ್ಟ ತೀರಲಿಲ್ಲ
ಇವರ ಇಷ್ಟ ತೀರಿದವಷ್ಟೆ !
ಅವರು ಬರುವಾಗ ಹೊಂದಿದ ಸಲೀಸು
ಇವರು ಹೋಗುವಾಗ ಇರಲಿಲ್ಲ
ಗಾಂಧಿಯು ರೈಲು- ಆಸ್ಪತ್ರೆ-ಕೋರ್ಟು ಕುರಿತು
ಅಂದೇ ಬರೆದರು
ಕಡಿಮೆ ಕಾಸಿಗೆ ಬಿಲವೊ ನೆಲವೋ
ತೂರಿಕೊಂಡು ದುಡಿವವರು
ಎಲ್ಲಿ ಸಿಕ್ಕಾರು...
ಹಾಗಾಗಿ ಅವರ ಕುರಿತು ಕರುಣೆ
ಒಬ್ಬ ಮನುಷ್ಯ ಜೀತ ಮಾಡುತ್ತಿದ್ದ!
ಅದು ಕ್ರೌರ್ಯವೆಂದಿರಿ
ಇನ್ನೂ ಜೀತ ವಿಮುಕ್ತಿ ಆಗಲಿಲ್ಲ.
ಒಬ್ಬ ಮನುಷ್ಯ ದುಡಿಮೆ ಹರಸಿ
ನಾಡಿಂದ ನಾಡಿಗೆ ಸಾಗುವುದೆಂದರೆ
ಈ ನಾಡು ಮನುಷ್ಯತ್ವ ಮರೆತಿದೆ ಎಂದರ್ಥ.
ಉಚಿತಗಳ ಖಚಿತತೆಯು
ಇರುವವರ ಸೂತಕವಾಗಿ
ಇಲ್ಲದವರ ಇರುವಿಕೆಗೆ
ಯಾವ ಗುಡಿ, ಚರ್ಚು, ಮಸೀದಿ
ವಿಹಾರ, ಮಠಮಾನ್ಯಗಳು
ಕಣ್ತೆರೆದಿಲ್ಲ...
ಬರೆದಿದ್ದು, ಓದಿದ್ದು, ಹಾರ ತುರಾಯಿಗಳ
ಚಪ್ಪಾಳೆಗಳೂ ಇರುವವರ
ನಡುವಿನಲಿ ಮಂತ್ರ ಪಠಣ
ಈ ಘಟನೆ...!
ಇಂದು ನೆನ್ನೆಯದಲ್ಲ
ರಾಜರಿಂದ ಮಂತ್ರಿಯ ತನಕ
ವಾಸನೆಯೆದ್ದ ರಕ್ತ ಕಲೆ
ನಾವಿನ್ನೂ ಅದರಲ್ಲೇ ಮೂಸುತ್ತಿದ್ದೇವೆ.
ನಮಗೆ ಎಲ್ಲಾ ಇರುವಾಗ
ಇರದವರು ನಮಗೆ ಪ್ರತಿಮೆ,
ದೂರಲು ಅರ್ಥಪೂರ್ಣ ರೂಪಕ.
ಸಾಕೆನಿಸಿ ನಿಲ್ಲಿಸುತ್ತೇನೆ.
ನಮ್ಮೂರಿನವರು
ನಮ್ಮೂರಲ್ಲೇ ನಿಲ್ಲಲು
ನಾವು ಸೋತು ಗೆಲ್ಲಬೇಕಿದೆ.
ವಿಶ್ವಕ್ಕೆ ಹೆಜ್ಜೆ ಇಡುವುದೆಂದರೆ
ಹಣದಿಂದಲ್ಲ, ಗುಣದಿಂದವೆಂಬ
ಅಕ್ಷರ ಅಭ್ಯಾಸ ನಡೆಯಬೇಕಿದೆ.
- ಅಂಕುರ ೧೪.೦೬.೨೦
ಬೆಂಗಳೂರು
ಸೋಮವಾರ, ಮೇ 25, 2020
ಭಾವನೆಗೆ ಭಾಷೆಯ ತೊಡುಗೆ
ಸಾಹಿತ್ಯ ಚಾಚಿರುವ ಸಹಸ್ರ ಬಾಹುಗಳಲ್ಲಿ ಅವರವರ ಸುಖದಂತೆ ಅಪ್ಪುಗೆ ನಡೆಯುತ್ತಿರುವುದು ವಾಸ್ತವದ ನೋಟ. ಸ್ವಯಂ ಅನುಭೂತಿ (Self Empathy) ಎಂಬುದು ಸಾಹಿತ್ಯ ಗ್ರಹಿಸುವ ನಿಜವಾದ ಶಕ್ತಿ.
ಇತ್ತೀಚೆಗೆ ಮನಸ್ಸಿನ ಬಿಡುವಿನಲ್ಲಿ ಕೃಷಿಗೊಂಡ ಹಲವಾರು ಸಾಹಿತ್ಯ ಮುಖಗಳನ್ನು ನಿತ್ಯ ಕಾಣುತ್ತಿದ್ದೇವೆ. ತಂಪಾದ ಗಾಳಿಯಾದರೂ ತೂರುವ ಗಾಳಿಯಲ್ಲಿ ಹಲವೆಲೆಗಳ ಕಣ್ಣಾಟಕೆ ಕೆಲವೆಲೆಗಳು ತುಂಬಾ ಕಾಡುತ್ತವೆ. ಈ ಕಾಡುವ ಕ್ರಿಯೆಯಲ್ಲಿ ಸಾಹಿತ್ಯದ ಆಳವಾದ ಬೇರುಗಳಿರುತ್ತವೆ. ಜಿ. ಪಿ ರಾಜರತ್ನಂ ನೂರಾರು ಕೃತಿ ಬರೆದರೂ, ಅವರ ಪ್ರಾಯೋಗಿಕ ಸಾಹಿತ್ಯ ಅನ್ವೇಷಣೆಯಲ್ಲಿ ಕೆಲವು ಮಕ್ಕಳ ಪದ್ಯಗಳು, ಕುಡಕರತ್ನನ ಪದಗಳು ನೀಡಿದ ಅನಂತ ಆಕರ್ಷಣೆಯು, ನಿಸಾರ್ ಅವರು ಜೋಗದ ಸಿರಿಯಿಂದ ಜನಮನ್ನಣೆಯಾದ ಇನ್ನೊಂದು ಚಿತ್ತವೂ ಅತ್ಯಂತ ಅರ್ಥಪೂರ್ಣ.
ಯಾವುದೇ ಸಾಹಿತ್ಯ ರಚನೆಯು Self Empathyಯನ್ನು ಸೃಷ್ಟಿಸದಿದ್ದರೆ ಗಾಳಿಯಲ್ಲಿ ತೇಲುವ ತರಗೆಲೆಯಾಗುತ್ತದೆ.
ಇಂತಹ ಸಂದರ್ಭದಲ್ಲಿ ಕವಿ ಸರ್ವೇಶ್ ಬಂಟಹಳ್ಳಿ ಅವರ ಮಗಳಿಗಾಗಿ ಬರೆದ ಹಾಡು ಹಲವು ಕಾರಣಗಳಿಂದ ನನಗೆ ಚಿಂತನೆ ಸೃಷ್ಠಿಸಿತು. ಅವರು ತಾಯಿಯ ಕುರಿತು ಬರೆದ ಒಂದು ಕವಿತೆ ಅವರದೇ ರಾಗದಲ್ಲಿ ಹಾಡಾಗಿ ಎಲ್ಲಾ ವಯೋಚೈತನ್ಯಗಳಲ್ಲಿ ಭಾವಮೌನವನ್ನು ಸೃಷ್ಠಿಸಿ ಮರೆಯದ ಹಾಡಿನಲ್ಲಿ ಸ್ಥಾನ ಪಡೆದಿತ್ತು.
ಇಂತಹ ಸಂದರ್ಭದಲ್ಲಿ ಕವಿ ಸರ್ವೇಶ್ ಬಂಟಹಳ್ಳಿ ಅವರ ಮಗಳಿಗಾಗಿ ಬರೆದ ಹಾಡು ಹಲವು ಕಾರಣಗಳಿಂದ ನನಗೆ ಚಿಂತನೆ ಸೃಷ್ಠಿಸಿತು. ಅವರು ತಾಯಿಯ ಕುರಿತು ಬರೆದ ಒಂದು ಕವಿತೆ ಅವರದೇ ರಾಗದಲ್ಲಿ ಹಾಡಾಗಿ ಎಲ್ಲಾ ವಯೋಚೈತನ್ಯಗಳಲ್ಲಿ ಭಾವಮೌನವನ್ನು ಸೃಷ್ಠಿಸಿ ಮರೆಯದ ಹಾಡಿನಲ್ಲಿ ಸ್ಥಾನ ಪಡೆದಿತ್ತು.
ಒಂದು ಹಾಡು ಇಷ್ಟವಾಗಲು ಮೂರು ಕಾರಣ ಇರುತ್ತವೆ.
೧. ಕವಿತೆಯ ಪದಮಿಳಿತ
೨. ರಾಗದೊಂದಿಗೆ ಸಂಗೀತವಾಗುವ ಧ್ವನಿ ಚೈತನ್ಯ
೩. ನಮ್ಮೊಳಗೆ ಸೃಷ್ಠಿಸುವ ಭಾವ ಜಗತ್ತು
ಈ ಮೂರು ಕಾರಣಗಳಿಂದ ಕವಿಯು ಸಹೃದಯರ ಮನಸ್ಸು ಅರಳಿಸಿದ್ದಾರೆ. ಈಗ ಮಗಳಿಗಾಗಿ ಬರೆದ ಹಾಡು ಅತ್ಯಂತ ಆಪ್ತವಾಯಿತು. ತಾಯಿ ಕುರಿತು ಬರೆದ ಕಲ್ಪಿತ ಭಾವಕ್ಕೂ, ಮಗಳ ಕುರಿತು ಬರೆದ ವಾಸ್ತವ ನಿವೇದನೆಗೂ ತುಂಬಾ ವ್ಯತ್ಯಾಸವಿದೆ. ಅಬ್ರಹಾಂ ಲಿಂಕನ್ ತನ್ನ ಮಗನ ಕುರಿತು ಗುರುವಿಗೆ ಬರೆದ ಪತ್ರವು ಇಂದಿಗೂ ಸಾಕಷ್ಟು ತಂದೆ-ಮಕ್ಕಳು-ಗುರು ಇವರ ನಡುವಿನ ಮಾರ್ಗದರ್ಶಿ. ಆದರೆ ಇಲ್ಲಿ ಗುರುವಾಗಿ, ತಂದೆಯಾಗಿ ತನ್ನ ಮಗಳಿಗೆ ವ್ಯಕ್ತಿತ್ವ ಕಲಿಕೆಯ ಪಾಠವನ್ನು ತಿಳಿಸುವ ಕವಿಯು ಕವಿತೆಯಲ್ಲಿ ಮುಖ್ಯ ಪಾತ್ರವಾಗುತ್ತಾರೆ. ಆದರೆ ಆ ಕವಿತೆಯನ್ನು ಜಗತ್ತಿನ ಯಾವುದೇ ತಂದೆ-ಮಗುವಿನ ಸಂಬಂಧ, ಸಂಭಾಷಣೆ, ಮಾರ್ಗಸೂಚಿಯ ನಡುವೆ ಇಟ್ಟು ಗ್ರಹಿಸಬಹುದು.
ಒಂದು ಕವಿತೆಯು ಅರ್ಥಗಳನ್ನು ಸೃಷ್ಠಿಸುವ ಜೀವಕೋಶವಾಗುತ್ತದೆ. ಅರ್ಥಗಳನ್ನು ಕವಿಯ ಕಾವ್ಯಕಾರಣದ ಬಲೆಗೆ ಸಿಲುಕಿಸಿ ಸಾಯಿಸಬಾರದು. ಇತ್ತೀಚಿಗೆ ಸಾಯಿಸುವ ಹಾಗೂ ಸಂಪಾದಿಸುವ ಎರಡೂ ಮಾದರಿಯಲ್ಲಿ ಕವಿತೆಗಳು ಎಲ್ಲೆಲ್ಲೂ ಕಾಣುತ್ತಿವೆ. ಮಗಳಿಗಾಗಿ ಬರೆದ ಹಾಡಾಗಲಿ, ತಾಯಿ ಕುರಿತು ಅಮ್ಮನೆಂದರೆ ಕವಿತೆಯಾಗಲಿ ಸರಳ ಭಾವ ತನ್ಮಯತೆಯೊಂದಿಗೆ ಸಂಪಾದಿಸುವ ಕವಿತೆಯ ಸಾಲಿಗೆ ಸೇರುತ್ತಿವೆ. ಕವಿತೆ ಚೆನ್ನಾಗಿದೆ ಎನ್ನುವುದಕ್ಕಿಂತ ಯಾವ ಕಾರಣಗಳಿಂದ ಚೆನ್ನಾಗಿದೆ ಗಮನಿಸೋಣ!
ಕವಿತೆಯ ಪಠ್ಯ
ಮಗಳಿಗಾಗಿ ಬರೆದ ಹಾಡು
ಅಮ್ಮು ಪಾಪು, ಅಮ್ಮೂ ಪಾಪು
ನಾನ್ನ ಪಾಪು, ನಾನ್ನಾ ಪಾಪು
ಬಾರಮ್ಮ, ಮುದ್ದು ಕಂದಮ್ಮ, ಮುತ್ತು ನೀಡಮ್ಮ
ಅಪ್ಪ ಹೇಳೋ ಮಾತನೊಮ್ಮೆ ಕೇಳಮ್ಮ||ಅಮ್ಮು||
ಆಟದ ಜೊತೆಜೊತೆಗೆ ಜೀವನ ಪಾಠ ಕಲಿಯಮ್ಮ
ಮಾತಿನ ಜೊತೆಜೊತೆಗೆ ಮೌನದ ಭಾವ ತಿಳಿಯಮ್ಮ||
ನಗುವ ನಿನ್ನ ಕಂಗಳ ತುಂಬಾ
ತಂಪನು ಎರಚೊ ಚಂದ್ರನ ಬಿಂಬ
ಎಂದೂ ಇರಲಮ್ಮ, ನನ್ನ ಜೀವ ನೀನಮ್ಮ
ಎಂದೆಂದು ಇರಲಮ್ಮ, ನನ್ನ ಜೀವ ನೀನಮ್ಮ ||ಅಮ್ಮು||
ನಡೆಯೋ ಹಾದಿಯಲಿ ಮುಳ್ಳು ನೂರು ಇರಲಮ್ಮ
ಜಗದಾ ಮಾತುಗಳು ತಿದ್ದಿ ತೀಡುತಿರಲಮ್ಮ||
ಹಮ್ಮಿನ ಮನೆಯ ಗುಮ್ಮನ ಹಾಗೆ
ಸುಮ್ಮನೆ ಸಾಗು ಬಂದರು ಬೇಗೆ
ಗೆಲುವೆ ನೀನಮ್ಮ, ಸೋತು ಗೆದ್ದು ನೋಡಮ್ಮ||ಅಮ್ಮು||
ಬದುಕಿನ ಬಯಲಿನಲಿ ಕಾಣೋ ಬಣ್ಣಗಳೂ ನೂರು
ಕುಂಚದ ಆಸರೆಗೆ ಉಳಿಯೋ ಅಂದವೇ ಚೂರು||
ನಿನ್ನದೆ ಬದುಕು, ನೀನೆ ಬದುಕು
ಜತನದಿ ಚೆಂದಗಾಣಿಸಬೇಕು
ರಾಗವೆ ನೀನಮ್ಮ, ನಾದ ಹೊಮ್ಮುತಿರಲಮ್ಮ||ಅಮ್ಮು||
-ಡಾ. ಸರ್ವೇಶ್ ಬಂಟಹಳ್ಳಿ
ತೆಲುಗು ಪ್ರಭಾವಿತ ಭೂಮಿಕೆಯಲ್ಲಿರುವ ಕವಿಯು ತೆಲುಗು ಪದಗಳನ್ನು ಕನ್ನಡದೊಂದಿಗೆ ಸಹಜವಾಗಿ ತಂದು ಭಾಷೆಯ ಮೈಲಿಗೆಗಳನ್ನು ನಿವಾರಿಸಿದ್ದಾರೆ.
ಪ್ರೀತಿಯ ಮಗಳೆ, ತಂದೆಯ ಮಗಳೆ ನನ್ನ ಮಾತನ್ನು ಕೇಳಲು ಬಾ ಎನ್ನುವಾಗ ಕೃಷ್ಣಮೂರ್ತಿ ಬಿಳಿಗೆರೆ ಅವರ ಹಲವು ಮಕ್ಕಳ ಕವಿತೆಗಳ ಪೀಠಿಕಾ ಪ್ರಯೋಗ ನೆನಪಾಗುತ್ತದೆ. ಒಂದು ಮಗುವಿಗೆ ನಿಸರ್ಗಪಾಠ ಹಾಗೂ ಸಹಜ ಕಲಿಕೆ ಅತ್ಯಂತ ಸೂಕ್ತವೆಂಬ ಆಕಾಂಕ್ಷೆ ಇಲ್ಲಿದೆ. ಔಪಚಾರಿಕವಾಗಿ ಮಕ್ಕಳನ್ನು ಯಂತ್ರಗಳಾಗಿಸುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಗೆ ಇಲ್ಲಿ ವಿರೋಧವಿದೆ. ವಾಸ್ತವತೆಯ ನಿಸರ್ಗ ಶಾಲೆಯಲ್ಲಿ ಕಾಣುವ ಫಲಿತಾಂಶವಾಗಿ ಈ ಕವಿತೆ ಎಚ್ಚರಿಸುತ್ತದೆ. ಮಾತಿನ ಜೊತೆಜೊತೆಗೆ ಮೌನದ ಭಾವ ತಿಳಿಯಮ್ಮ ಎನ್ನುವ ಸತ್ಯವು ಸಮಾಜಕ್ಕೆ ಸಂಬಂಧಿಸಿದ ಕಿವಿಮಾತಾಗಿದೆ. ಮಗು ಇಲ್ಲಿ ಪಾತ್ರವಾದರೂ ಅದು ಸಮಾಜದ ಸಂಕೇತ!
ಕವಿಯು ಗೆಲುವಿನ ಉಪಮೆಗಳನ್ನು ನೀಡಿ ಅನರ್ಥ ಹಾಡಾಗಿಸುವ ಸಿನಿಮಾ ಮಾದರಿಯನ್ನು ವಿರೋಧಿಸುತ್ತಲೇ ಜೀವನದ ವಾಸ್ತವ ಸತ್ಯಗಳನ್ನು ಎರಡನೇ ಹಂತದಲ್ಲಿ ವಿವರಿಸಿದ್ದಾರೆ. ಸೋಲು ಸಹಜವಾದುದು, ಸೋತು ಗೆಲ್ಲುವ ಅರ್ಥ ಸಾತತ್ಯವು ನಿಜವಾದ ಬದುಕು ಎಂದಿದ್ದಾರೆ. ಜಗತ್ತಿನ ಎಲ್ಲಾ ರೀತಿಯ ಪಾಠಗಳನ್ನು ಎದುರಿಸಲು ಸಜ್ಜುಗೊಳಿಸುವುದು ತಂದೆಯ ಕರ್ತವ್ಯ. ಆ ಶಕ್ತಿಯನ್ನು ತುಂಬುವ ಕಾರಣಕ್ಕಾಗಿ ತಂದೆ ಮಗಳಿಗೆ ಇಷ್ಟವಾಗುವ ಐಕಾನ್ ಪ್ರತಿಭೆ.
ಬದುಕಿನ ಬಯಲಿನಲಿ ಕಾಣೋ ಬಣ್ಣಗಳೂ ನೂರು, ಕುಂಚದ ಆಸರೆಗೆ ಉಳಿಯೋ ಅಂದವೇ ಚೂರು
ವಾಸ್ತವ ಸಮಾಜವನ್ನು ಈ ಎರಡು ಸಾಲಿನಲ್ಲಿ ಸಂಕಲಿಸುವ ಕವಿಯು ಕುಂಚವೆಂಬ ಮಗಳ ಶಕ್ತಿಗೆ ದಕ್ಕುವ ಆಸೆಯ ಮಿತಿಯನ್ನು ಎಚ್ಚರಿಸಿದ್ದಾರೆ. ಈ ಮುಂದಿನ ಬದುಕು ನಿನ್ನದು ಎನ್ನುವಾಗ, ಮುಂದಿನ ಮಕ್ಕಳಿಗೆ ನೀವೆ ಈ ಬದುಕಿನ ಸಂಕೇತ ಹಾಗೂ ತಂದೆಗೆ ಮಕ್ಕಳೇ ಬದುಕೆನ್ನುವ ಭವಿಷ್ಯಕ್ಕೆ ಪರಂಪರೆಯ ಕೊಂಡಿಯನ್ನು ಅರ್ಥಪೂರ್ಣವಾಗಿ ಜೋಡಿಸಿದ್ದಾರೆ. ಸಾಧನೆಯನ್ನು ಸಮಾಜಕ್ಕೆ ಚೆಂದವಾಗಿ ಕಾಣಿಸಬೇಕು ನೀನು ಅಂತಹ ರಾಗವಾಗಿರುವೆ, ಸದಾ ಅದರ ನಾದವಾಗಿ ಹೊಮ್ಮುತ್ತಿರಬೇಕು ಎಂಬ ಆಶಯ ನುಡಿದ್ದಿದ್ದಾರೆ.
ಸರ್ವೇಶ್ ಬಂಟಹಳ್ಳಿ ಅವರು ಈ ಕವಿತೆಯ ಮೂಲಕ ನನಗಂತೂ ವಾಸ್ತವ ಪ್ರಪಂಚವನ್ನು ಮನುಷ್ಯರೆದೆಗಿಳಿಸುವ ಅರ್ಥಪೂರ್ಣ ಕವಿ ಎನಿಸುತ್ತಾರೆ. ಇವರು ಕಟ್ಟುವ ಭಾವಲೋಕದ ಪದಸಂಪತ್ತು ಸರಳವಾಗಿಯೂ, ಸತ್ತ್ವಪೂರ್ಣವಾಗಿಯೂ ಮೂಡಿಬರುತ್ತದೆ.
ಇಂತಹ ಕವಿತೆಯನ್ನು ಇನ್ನೂ ಹಲವು ಆಯಾಮಗಳಲ್ಲಿ ನೋಡಬಹುದು ಎಂಬುದೇ ನನ್ನ ವಿಚಾರ !
-ಅಂಕುರ ೨೫.೦೫.೨೦೨೦
ಫೇಸ್ಬುಕ್ನಲ್ಲಿ ಕವಿದನಿಯಸಾರದ ಕೊಂಡಿ:
ಬುಧವಾರ, ಏಪ್ರಿಲ್ 8, 2020
ಸಾರ ವಿಚಾರ!
ಸಂಗ್ರಹರೂಪ
▼
▼
▼
▼
ಕನ್ನಡ ಕಾವ್ಯ ಪರಂಪರೆ ನಮ್ಮ ನಾಡಿನ ನುಡಿಯನ್ನು ಉನ್ನತ ಶಿಖರಕ್ಕೆ ಏರಿಸಿದೆ, ನಾವದನ್ನು ಲೆಕ್ಕಿಸದೆ ಪಾಶ್ಚಾತ್ಯ ವ್ಯಾಮೋಹದೊಂದಿಗೆ ಕನ್ನಡ ನುಡಿ ಸಿರಿಯನ್ನು ಮರೆತು ಹೋಗುತ್ತಿದ್ದೇವೆ ನಿಮಗಿದೋ ಸಿರಿವಂತ ಕನ್ನಡ ನುಡಿಯ ನುಡಿಸಿರಿ. ಆಲಿಸಿ , ನೋಡಿ ಆಹ್ಲಾದಿಸಿ.
ಕರುಣಾಳು ಬಾ ಬೆಳಕೆ ಮತ್ತು ಬಾಳಿಗೊಂದು ಅರ್ಥ
· https://www.youtube.com/playlist?list=UUlNEDHT_Zo9OJJp2v512vCg
ಗುರುರಾಜ ಕರ್ಜಗಿ


ದಿನಕರ ಚುಟುಕಗಳು
ಜೀವನ ಪಯಣದ ದಾರಿ ದೀಪ
· https://www.youtube.com/watch?v=io1oX0otdkY· https://www.youtube.com/watch?v=MPcIwRMR73c· https://www.youtube.com/watch?v=47qX6nB7rHU· https://www.youtube.com/watch?v=26dxcA7zbfA· https://www.youtube.com/watch?v=RgjlXzjks-Q· https://www.youtube.com/watch?v=HiLpTulfu2I· https://www.youtube.com/watch?v=ytnKyP3o6mk· https://www.youtube.com/watch?v=kwSjee3lTf8· https://www.youtube.com/watch?v=7dY5V67Na94· https://www.youtube.com/watch?v=4cCK4jtrUTk· https://www.youtube.com/watch?v=lnilI220MiE· https://www.youtube.com/watch?v=gyECDV_xHJo· https://www.youtube.com/watch?v=98IJvYrlUZU· https://www.youtube.com/watch?v=qbjafd2IFLg· https://www.youtube.com/watch?v=7DKF2Rww4jY· https://www.youtube.com/watch?v=nHawYeMCf_k· https://www.youtube.com/watch?v=dWtBoBJP9W8· https://www.youtube.com/watch?v=g2wFzt6BPhc· https://www.youtube.com/watch?v=ctzdmILPOU0· https://www.youtube.com/watch?v=QhFk_zPqHVc· https://www.youtube.com/watch?v=CPCAq50iXWA· https://www.youtube.com/watch?v=LnFJEFVZQto· https://www.youtube.com/watch?v=zOKVuehLOAI· https://www.youtube.com/watch?v=h3-IAVx49Yk
ಕನ್ನಡ ಸಾಹಿತ್ಯ ಹಾಗು ಕೃತಿಗಳು
ಸಂಕ್ಷಿಪ್ತ ಸಾಹಿತ್ಯ ಚರಿತ್ರೆ-೧
ಸಂಕ್ಷಿಪ್ತ ಸಾಹಿತ್ಯ ಚರಿತ್ರೆ-೪
ಕನ್ನಡ ಸಾಹಿತ್ಯ -೧೬-೧೯ನೆ ಶತಮಾನ
ಕನ್ನಡ ಸಾಹಿತ್ಯ
ಆಧುನಿಕ ಕನ್ನಡ ಸಾಹಿತ್ಯ
ನವೋದಯ, ನವ್ಯ ಹಾಗು ವಿಮರ್ಶೆ
ನವೋದಯ ಸಾಹಿತ್ಯ
ದಲಿತ ಬಂಡಾಯ ಸಾಹಿತ್ಯ
ನವ್ಯ ಸಾಹಿತ್ಯ
ಪ್ರಗತಿ ಶೀಲ ಸಾಹಿತ್ಯ
ಕಾವ್ಯ ಮೀಮಾಂಸೆ
ಕಾವ್ಯ ಮೀಮಾಂಸೆ-೨
ಹಳಗನ್ನಡ ಸಾಹಿತ್ಯ ಚರಿತ್ರೆ
ವ್ಯಾಕರಣ
ವ್ಯಾಕರಣ-೨
ವ್ಯಾಕರಣ-೫
ವ್ಯಾಕರಣ-೬
ವ್ಯಾಕರಣ-೭
ಒಡಲಾಳ - ದೇವನೂರು ಮಹದೇವ
ಶೂದ್ರ ತಪಸ್ವಿ- ಕುವೆಂಪು
ನಂಬಿಯಣ್ಣನ ರಗಳೆ - ಹರಿಹರ
ಭರತೇಶ ವೈಭವ
ಸುಚಿತ್ರ ಸಾಹಿತ್ಯ ಸಂಜೆ
ಪಂಪ ಭಾರತ
ಗದಾಯುದ್ಧ - ರನ್ನ-೧
ಗದಾಯುದ್ಧ - ರನ್ನ-೪
ಹಳೆಗನ್ನಡ ತರಗತಿ
ವಡ್ಡಾರಾಧನೆ - ಶಿವಕೋಟ್ಯಾಚಾರ್ಯ
ರಾಘವಾಂಕ ಮತ್ತು ಕೃತಿಗಳು
ಪಂಪ ಮತ್ತು ಕೃತಿಗಳು
ವ್ಯಕ್ತಿ ಚಿತ್ರ ಸರಣಿ
ಕುವೆಂಪು
ಶಿವರಾಂ ಕಾರಂತರು
ದರಾ ಬೇಂದ್ರೆ
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕಥಾ ಗುಚ್ಚ
ಹೀಗೊಂದು ದನದ ಕಥೆ
ಹಳ್ಳಿಗೆ ನುಗ್ಗಿದ ಹೆಮ್ಮಾರಿ
ದೂರದ ಗುಡ್ಡ
ಗೃಹಿಣಿ
ಸ್ವರೂಪ ದರ್ಶನ
ಯಾರಿಗಾಗಿ
ನಾಗರೀಕತೆ
ಬೀದಿಯಲ್ಲಿ ಹೋಗುವ ದಾರಿ
ಜಾನಿ
ಅನ್ನದ ಕೂಗು
ಅಮೃತಾಪುರದ ಅಮೃತೇಶ್ವರ ದೇವಾಲಯ
ತಿಳುವು ಮೂಡಿತು
ಅಗ್ನಿ ಕನ್ಯೆ
ದಾಸಿ
ಕತ್ತಲು ತ್ರಿಶೂಲ ಹಿಡಿದ ಕತೆ
ಪಾದಚಾರಿಯ ಪೆಡಂಭೂತ
ಜೈ ಹಿಂದ್
ಒಂದು ಚಿತ್ರ
ಗಿರಿಜವ್ವನ ರೊಟ್ಟಿ
ತುಮುಲ
ಟಿಪ್ಪುಸುಲ್ತಾನ್ ಬೇಸಿಗೆ ಅರಮನೆ
ಮನೆ ಜಗಲಿಯ ಕೋರ್ಟು
ಆಹುತಿ
ಹೋಗಿಯೇ ಬಿಟ್ಟಿದ್ದ
ಅವಳ ಭಾಗ್ಯ
ಮಿತಿ
ಮಿತಿ-೨
ಕತೆಯಾದವರು
ವಾರದ ಹುಡುಗ
ದೇವರ ಹೆಣ
ಮಣ್ಣುಭಾಗ-೧
ಒಡೆದ ಕನಸು
ಕಾಡಿನ ಯಕ್ಷಿಯೂ ಕಾಡಗದ ರಾಣಿಯೂ ಭಾಗ-೧
ಕಾಡಿನ ಯಕ್ಷಿಯೂ ಕಾಡಗದ ರಾಣಿಯೂ ಭಾಗ-೨
ನಾ ಕೊಂದ ಹುಡುಗಿ ಭಾಗ-೧
ನಾ ಕೊಂದ ಹುಡುಗಿ ಭಾಗ-೨
ನಾಣಿಯ ಮದುವೆ
ದಡ
ಆಗಂತುಕ-೧
ಆಗಂತುಕ-೨
ಕವಲೇದುರ್ಗ
ಮಹಾದಾನಿ
ತಿರುಕರು
ಗಿರಿಯಮ್ಮನ ಚೌಡಿ
ರಕ್ತದ ಜಾಡಿನಲ್ಲಿ
ಜಿಪಿ ರಾಜರತ್ನಂರಿಂದ ಡಿವಿಜಿ ಯವರ ಸಂದರ್ಶನ
ದಾರಿಯಲ್ಲಿ ಅದೃಶ್ಯ ವೈರಿ
ಗುರಪ್ಪನ ಹಣೆಬರಹ
ಕಾಲ
ಹಂಗು
ಹುಟ್ಟು ಸುಳಿ ಸುಟ್ಟರೂ ಹೋಗದು
ಸಂಜೆ ಕಾಲೇಜೇ ಸರಿ
ಮನುವಿನ ರಾಣಿ
ಮಾರಿಕೊಂಡವರು
ಬಾಳೆ ತೋಟದ ಸ್ವಾಮಿ ಭಾಗ-೧
ಬಾಳೆ ತೋಟದ ಸ್ವಾಮಿ ಭಾಗ-೨
ಬಾಳೆ ತೋಟದ ಸ್ವಾಮಿ ಭಾಗ-೩
ಬಾಳೆ ತೋಟದ ಸ್ವಾಮಿ ಭಾಗ-೪
ಬಾಬಿಯಕ್ಕ
ಕೆಂಪು ಹರಳಿನ ಉಂಗುರ
ಚಪ್ಪಲಿಗಳು
ಅತಿಥಿ ಬರಲಿಲ್ಲ
ಮೂರು ಕೈ
ನೆನಪೇ ನೆನಪೇ ಅಂತೆಯೇ ಇರು
ಕಾಸಿಲ್ಡ
ಒಡಲಾಳ
ಆ ಊರಿನಲ್ಲಿ
ಹೆಣಕ್ಕೆ ಜೀವ ಬಂತೆ
ಕತ್ತಲಲ್ಲಿ ಕೇಳಿದ ಚೀತ್ಕಾರ
ನರಭಕ್ಷಕನ ನಿರೀಕ್ಷೆಯಲ್ಲಿ
ಪಾತಾಳದಿಂದೆದ್ದ ಪಿಶಾಚಿ
ಹಳ್ಳಿ ಡಾಕ್ಟರ್ ರೊಬ್ಬರ ಹಸ್ತ ಪ್ರತಿ
ಜಗಳ
ಆಚಾರವಂತ ಅಯ್ಯಂಗಾರ್
ಬಂಜೆಂಬ ಶಬುದ ಹೊರಲಾರೆ
ತಿರುಗು ಬಾಣ
ದೇವರು ಮತ್ತು ದೆವ್ವ
ತೃಪ್ತ
ಭಾರಮ್ಯಾ ಹೋಗ ನಿಖಿಲನಾದದ್ದು-೧
ಭಾರಮ್ಯಾ ಹೋಗ ನಿಖಿಲನಾದದ್ದು-೨
ಬೆಳಕು
ದ್ಯಾಮ ಕೆಂಚಿ
ವಿದುಷಿ ಭಾಗ-೧
ವಿದುಷಿ ಭಾಗ-೨
ಲಗ್ನ
ಚಂದೂ ಭಾಗ-೧
ಚಂದೂ ಭಾಗ-೨
ಆಕಾಶ ಮತ್ತು ಬೆಕ್ಕು
ಪಿಟೀಲು
ಸಂಬಂಧ
ಇವರದ್ದು ಇನ್ನೊಂದು ಕತೆ
ತಾಯಿ ಮಗಳು
ಯುದ್ಧ
ಆ ಹೆಂಗಸು
ಕಳೆದು ಹೋದ ಕಾಡು
ಕರೆ
ದೂರ ತೀರಯಾನ
ಧನಿಯರ ಸತ್ಯನಾರಾಯಣ
ಎಂದೆಂದೂ ಮುಗಿಯದ ಕಥೆ
ಬಟ್ಟೆಹೀನನ ಮನೆಯ
ಕೊನೆಯ ನಿರ್ಧಾರ
ಅಂತ್ಯ
ಕರಗವ್ವ
ಭೂಮಿ ಕಂಪಿಸಲಿಲ್ಲ
ಮೋಡ ಮತ್ತು ಮಳೆ
ಒಂದು ಕಥೆಯ ಕಥೆ
ಬದುಕು
ಟೊಳ್ಳುಗಟ್ಟಿ
ಮರಳಿ ಬಂದಾಗ
ಬಾಲ ಪ್ರತಿಭೆ
ಪ್ರೀತಿ
ಬೂಟುಗಳು
ಪ್ರೇತ ದರ್ಶನ
ಇಳೆ ಎಂಬ ಕನಸು
ದೇವರು ಮತ್ತು ಅಪಘಾತ-೧
ದೇವರು ಮತ್ತು ಅಪಘಾತ-೨
ದುರಂತ
ತಿರುಗಿ ಹೋದಳು
ರೊಟ್ಟಿ
ನಂ ಕೌಲಿ ಕಂಡ್ರ
ಅಕಾಲದ ಮುಗಿಲು
ನಲ್ಲಿಯಲ್ಲಿ ನೀರು ಬಂದಿತು
ಡಕಾಯಿತಿ
ಮೇಜರ್ರಾವ್
ಮೋಟರ್ ಸೈಕಲ್
ಬೋರ್ ವೆಲ್
ಕೆಲಸದ ಆಸೆ
ಜೆರಾಕ್ಸ್
ಸತ್ಯ
ಸವಾಲು
ಶೇಷಜ್ಜಿ
ದೊಡ್ಡಾಟ
ನಿರಪರಾಧಿಗಳ ಕಗ್ಗೊಲೆ
ವಿಮೋಚನೆ
ಬಣ್ಣದ ಬೊಂಬೆ
ತಾಯಿ
ಟೋಪಿ
ಅವಸ್ಥೆ
ಗೋಡೆ
ಪಾಲು
ಮಾಯದುಂಗುರ
ಬೀಗ
ಒಂದು ಮದುವೆ ಕಥೆ
ಒಂಟಿ
ಉಪಾಯ
ಕಲಾವಿದ
ಆಮಾಸ
ತಪ್ಪೊಪ್ಪಿಕೊಂಡ ನಿರ್ದೋಷಿ
ಉಂಡವನೆ ಜಾಣ
ಔದಾರ್ಯ
ಜ್ಯೋಗ್ಯೋರ ಅಂಜಪ್ಪನ ಕೋಳಿಕತೆ
ನಿರ್ಧಾರ
ಕನ್ನ
ಬೆನ್ನಟ್ಟುವ ಭೂತಗಳು
ಬಿಸಿಲ್ಗುದುರೆಯ ಬೆನ್ನು ಹತ್ತಿ
ಚಪ್ಪಾಳೆ ತಟ್ಟದ ಕೈಗಳು
ನಿರ್ಲಿಪ್ತೆ
ನಂಜಿತ್ತ ನಾಲಗೆಗೆ
ಕಾಯಕವೇ ಕೈಲಾಸ
ಕಳ್ಳ ಯಾರು?
ಗಡಿಪಾರು
ಬೆಳೆಸಿದರೋ
ದಾಸಯ್ಯನ ದೇವಾಲಯ
ನ್ಯಾಯಾಲಯದಲ್ಲೇ ಕಳವು
ವಜ್ರದ ಪಾಲೀಶ್
ಅಪಹರಣ
ಒಂದು ಮಂಚದ ಕತೆ
ಪತ್ರವೊಂದರ ಆತ್ಮಕತೆ
ಸಿದ್ದನ ಗುದ್ದಿನ ಮೇಲೆ
ಅದ್ದೂರಿ ಮದುವೆ
ಕರಪತ್ರ
ದಾಸಯ್ಯನ ಪಟ್ಟಿ
ಯುಗಾದಿ ಅಮವಾಸೆಯ ದಿನ
ಹರಿದ ಅರಿವೆ
ಹೂವಾಡಗಿತ್ತಿ
ಶಿರ್ಫಾಸು
ಒಂಟಿ ಬದುಕು
ಡ್ರೈವರ್ ರಂಗನ ಅಗ್ನಿ ಪರೀಕ್ಷೆ
ಈಶ್ವರನು ನಕ್ಕಿರಬೇಕು
ಮಾಯದ ಮನೆ
ಯಾರಿಗಾಗಿ
ಒಬ್ಬನೇ ಮಗ
ಶುಲ್ಕ
ಗುಪ್ತಧನ
ಈ ಮೂವರೊಳಗೆ
ಆ ಕಥೆಯ ಹಿಂದೆ
ಅದರ ಕತೆ ಹೀಗಿದೆ
ದೇವರನ್ನು ಮೋಸ ಮಾಡಲಾರೆ
ಅದಲು ಬದಲಾದ ಪ್ರೇತಗಳು
ಪಟಿಂಗನ ಗರ್ವಭಂಗ
ಹೋಳಿಗೆ ಪ್ರತಿಜ್ಞೆ
ಆಜಾದಿ ಆಜಾದಿ
ಭಾನಮತಿ
ರತ್ನ ಎಂಬ ಹುಡುಗಿಯೂ ಉಗಾದಿ ಎಂಬ ಆಟವೂ
ಒಂದು ಜೂಲು ನಾಯಿ ಕಥೆ
ಹೋಲಿ ಸಮ್ಮಲಗ
ನಮ್ಮೂರ ದೀಪ
ಜೀವವಿರುವ ಪ್ರತಿಮೆ
ಗುರುಗಳ ಮಹಿಮೆ
ಸಮಾಜವಾದದಲ್ಲಿ ಪಿತ್ರಾರ್ಜಿತ ಆಸ್ತಿ
ಧರ್ಮ ಕೊಂಡದ ಕತೆ
ಅಪರೂಪ
ಮಂಟೆಕರಿಯನ ವೈದ್ಯ ಚಿಕಿತ್ಸೆ
ಬೆಳ್ಳಿ ಕಣ್ಣಿನ ನೋಟ
ಕಾಳಪ್ಪನ ಕೊಬ್ರ
ಮಾಸ್ತಿ ಮತ್ತು ಬೈರ
ಒಂದು ಬಾಗಿಲು
ಸೇವಂತಿ ಹೂವಿನ ಟ್ರಕ್ಕು
ಸಂಬಳಕ್ಕೆ ಸಿಕ್ಕಿಕೊಂಡ ದೆವ್ವ
ಆಲದ ಮರದ ಕೆಳಗೆ
ಮುಟ್ಟಿಸಿಕೊಂಡವನು
ತೋಟದವನು
ವೈದ್ಯರ ಭರವಸೆ
ಮೊಸರಿನ ಮಂಗಮ್ಮ
ನಾಲ್ಕುಮೊಳ ಭೂಮಿ
ಸುಪ್ತ ಬಯಲಾಟ
ದಾಹ-೧
ದಾಹ-೨
ಜ್ಯೋಷಿಯ ಒಂದು ದಿನ
ಪಾಳುದೇಗುಲದ ಮುದುಕ
ಸಿರಿಮನೆ ಜಲಪಾತ
ಆಚಾರ್ಯ ಮದುವೆ-೧
ಆಚಾರ್ಯ ಮದುವೆ-೨
ಕುರುಡು ನಾಯಿ
ಲಿಂಗ ಬಂದ-೧
ಲಿಂಗ ಬಂದ-೨
ಪಂಜ್ರೊಳ್ಳಿ ಪಿಶಾಚಿಯ ಸವಾಲು-೧
ಪಂಜ್ರೊಳ್ಳಿ ಪಿಶಾಚಿಯ ಸವಾಲು-೨
ಪಂಜ್ರೊಳ್ಳಿ ಪಿಶಾಚಿಯ ಸವಾಲು-೩
ಸ್ವರ್ಗದ್ವಾರದಿ ಯಕ್ಷ ಪ್ರಶ್ನೆ
ಕೋಟೆ ಗುಡ್ಡ
ಪೂರ್ಣ ಚಂದ್ರ ತೇಜಸ್ವಿ
ಕಿರಗೂರಿನ ಗಯ್ಯಾಳಿಗಳು ಪುಸ್ತಕ ಒಳನೋಟ
ಮೌನದ ತವರು ಮನೆ
ತೇಜಸ್ವಿ ಕಥೆ
ಜಿ. ವೆಂಕಟಸುಬ್ಬಯ್ಯ
ನಿಘಂಟು ವೆಂಕಟಸುಬ್ಬಯ್ಯ-೧
ಜಿ ಎಸ್ ಅಮೂರ್
ವಿಮರ್ಶೆಯ ಮೂಲ ತತ್ತ್ವ
ಬೇಂದ್ರೆ ಕವಿತೆ ಒಳನೋಟ
ಬರವಣಿಗೆಯ ಹಿಂದಿನ ಸ್ಫೂರ್ತಿ
ಕನ್ನಡ ಮತ್ತು ಪಾಶ್ಚಾತ್ಯ ಸಾಹಿತ್ಯ
ಸಮಕಾಲಿನ ಸಾಹಿತ್ಯ
ಕಲಬುರ್ಗಿ
ನನ್ನ ಬದುಕು ಮತ್ತು ಬರವಣಿಗೆ
ಸಂಶೋಧನೆಯ ಮಹತ್ವ
ಕನ್ನಡ ಬೆಳವಣಿಗೆ
ಪಂಪ, ವಚನ ಮತ್ತು ತತ್ತ್ವ
ಗಿರಡ್ಡಿ ಗೋವಿಂದರಾಜ್
ಪಾಶ್ಚಾತ್ಯ ವಿಮರ್ಶೆಯ ಪ್ರಭಾವ-೧
ವಿಮರ್ಶೆಯ ಮೂಲ ತತ್ತ್ವ
ವಾಸ್ತವ ವಾದ
ನವ್ಯ ವಿಮರ್ಶೆ
ನಾನು ಮತ್ತು ಸಾಹಿತ್ಯ
ಚೆನ್ನವೀರ ಕಣವಿ
ನನ್ನ ಕವಿತೆ-೧
ಚಿದಾನಂದ ಮೂರ್ತಿ
ಕನ್ನಡ ಶಾಸನಗಳ ಅಧ್ಯಾಯನ
ಶಾಸ್ತ್ರೀಯ ಭಾಷೆಯಾಗಿ ಕನ್ನಡ
ಸಾಹಿತ್ಯದಲ್ಲಿ ಸಾಧ್ಯತೆ
ಕನ್ನಡದ ಸ್ಥಿತಿ-ಗತಿ
ಹಂಪ ನಾಗರಾಜಯ್ಯ
ಜಿನ ವಲ್ಲಭ
ಸಂಶೋಧನೆಯ ಮಹತ್ವ
ಹಳೆಗನ್ನಡ ಕಾವ್ಯದ ಓದು
ಡಾ. ಕಮಲ ಹಂಪಣ್ಣ
ಕನ್ನಡದ ಮಹಿಳಾ ಸಾಹಿತಿಗಳ ಇತಿಹಾಸ-೧
ಆಧುನಿಕ ವಚನಗಳು-೧
ಅ ರಾ ಮಿತ್ರ
ಕನ್ನಡದಲ್ಲಿ ಪ್ರಬಂಧ ಸಾಹಿತ್ಯ
ಡಿ ವಿ ಜಿ - ಮಂಕುತಿಮ್ಮನ ಕಗ್ಗ
ಕನ್ನಡ ಸಾಹಿತ್ಯದ ವಿಭಾಗಗಳ ಒಳನೋಟ-೧
ಧರಣಿ ದೇವಿ ಮಾಲಗತ್ತಿ
ಮಹಿಳೆ ಮತ್ತು ಸಾಂಪ್ರದಾಯಿಕತೆ
ಅದೇ ಹಳೆ ಕವಿತೆ
ಇಳಾ ಭಾರತ-೧
ಅರವಿಂದ ಮಾಲಗತ್ತಿ
ಈಗೋ , ಆಗೋ, ಉದುರುವ ತರಗೆಲೆಗಳು
ಸೀಮಾತೀತ ವಿಮರ್ಶೆ
ಸಿದ್ಧಲಿಂಗ ಪಟ್ಟಣ ಶೆಟ್ಟಿ
ನನ್ನ ಕವಿತೆಯ ಓದು
ಹಿಂದಿ ಅನುವಾದ ಸಾಹಿತ್ಯದಲ್ಲಿ ನನ್ನ ಒಲವು
ಹೇಮ ಪಟ್ಟಣ ಶೆಟ್ಟಿ
ನನ್ನ ಕವಿತೆ
ಕನ್ನಡ ನಾಟಕದಲ್ಲಿ ಸ್ತ್ರೀ
ಡಾ ಪಂಚಾಕ್ಷರಿ ಹೀರೆಮಠ್
ಕನ್ನಡ ಮತ್ತು ಉರ್ದು ಸಾಹಿತ್ಯ
ನಾನು ಮತ್ತು ಕನ್ನಡ ಸಾಹಿತ್ಯ-೧
ರಾಘವೇಂದ್ರ ಪಾಟೀಲ್
ಕಥೆಯಲ್ಲಿ ಭಾಷೆಯ ಸೃಷ್ಟಿ-೧
ಬರವಣಿಗೆಯ ಹಿಂದಿನ ಸ್ಫೂರ್ತಿ
ನನ್ನ ಕಥೆ
ವೀಣಾ ಸಂತೇಶ್ವರ
ಮಹಿಳಾ ಸಾಹಿತ್ಯಕ್ಕೆ ಇರುವ ಸವಾಲುಗಳು
ನಾನು ಮತ್ತು ಸಾಹಿತ್ಯ
ಒ ಎಲ್ ಸ್ವಾಮಿ
ಅನುವಾದ
ವಿಮರ್ಶೆ
ಕಾವ್ಯದ ಓದು
ಶತಮಾನದಲ್ಲಿ ಕಂಡ ಸವಾಲುಗಳು
ಲಕ್ಷ್ಮೀ ನಾರಾಯಣ ಭಟ್ಟ
ದೇವರೇನಾದರು?
ಷರೀಫಜ್ಜ
ನನ್ನ ಕವಿತೆ
ನಾನು ಮತ್ತು ಕವನ
ಶ್ರೀ ರಾಮ ಭಟ್ಟ
ಭರತ ಬಾಹುಬಲಿಯ ರಾಜ್ಯದಾನ ಪ್ರಸಂಗ
ಪದಾನುವಾದ
ವಜ್ರಾಂಗದ ಮತ್ತು ಶ್ರೀಮತಿ ಪ್ರಣಯ ಪ್ರಸಂಗ (ಆದಿ ಪುರಾಣ)
ಬದುಕಿನ ಸಾರ್ಥಕತೆ ಮತ್ತು ಸಾಹಿತ್ಯ
ಭೋಗ ತ್ಯಾಗ
ಎನ್ ಎಸ್ ತಾರನಾಥ
ಶಬ್ಧಮಣಿ ದರ್ಪಣ
ಡಾ ಹಾ ಮ ನಾಯಕ್
ಶಾಸನಗಳು
ಶತಮಾನದ ಕನ್ನಡ ಸಾಹಿತ್ಯ
ಡಾ ಪಾದೇ ಕಲ್ಲು ವಿಷ್ಣು ಭಟ್
ಕರ್ನಾಟಕ ಪಂಚತಂತ್ರ ಪರಿಚಯ
ರನ್ನನ ಸಿಂಹಾವಲೋಕನ
ಮುನಿರಾಜ ರೆಂಜಾಲ
ಅಪರಾಜಿತ ಶತಕ
ಭರತೇಶ ವೈಭವ
ಡಾ ತಾಳ್ತಜೆ ವಸಂತ ಕುಮಾರ್
ಪಂಪ ಸಾಹಿತ್ಯ
ಪಂಪನ ಕಾವ್ಯದಲ್ಲಿ ಕರ್ಣ
ಪ್ರೋ ಎಂ ರಾಮಚಂದ್ರ
ಕನ್ನಡ ಕಥನ ಕಾವ್ಯ
ಕುಮಾರ ವ್ಯಾಸನ ರೂಪಕ ಸಾಮ್ರಾಜ್ಯ
ಪ್ರೋ ಅಜಿತ್ ಪ್ರಸಾದ್
ಬಸವಣ್ಣನ ವಚನಗಳು
ಯಶೋಧರ ಚರಿತೆ
ಹಿರಣ್ಯ ವೆಂಕಟೇಶ್ ಭಟ್
ಕಗ್ಗದ ವಿವರಣೆ
ಕೈವಾರ ನಾರಾಯಣಪ್ಪ
ಪ್ರಹ್ಲಾದ ಅಗಸಕಟ್ಟೆ
ಕನ್ನಡದಲ್ಲಿ ದಲಿತ ಸಾಹಿತ್ಯ
ಕನ್ನಡ ಸ್ತ್ರೀ ವಾದ ಕಾವ್ಯ
ಡಾ ಬಾಳಸಾಹೇಬ್ ಲೋಕಾಪುರ
ನಾನು ಮತ್ತು ಸಾಹಿತ್ಯ
ಸಂವೇದನೆ
ಬಿ ಎಂ ರೋಹಿಣಿ
ಮಾಸ್ತಿ ಕಲ್ಲುಗಳು
ವೀರ ಗಲ್ಲುಗಳು
ಚಂದ್ರ ಕಲಾ ನಂದಾವರ
ಹಳೆಗನ್ನಡ ಸಾಹಿತ್ಯದಲ್ಲಿ ಲೇಖಕಿಯರು-೧
ತಿರುಮಲ ಕುಲಕರ್ಣಿ
ಪುರಂದರ ದಾಸರು ಮತ್ತು ಸಂಪತ್ತು
ಪುರಂದರ ದಾಸರು ಮತ್ತು ಅನುಷ್ಠಾನ
ಶ್ರೀನಿಧಿ
ಹರಿದಾಸ ಸಾಹಿತ್ಯದಲ್ಲಿ ಆದರ್ಶ ಜೀವನ
ವೆಂಕಟಗಿರಿ ದಳವಾಯಿ
ವಚನ ಸಾಹಿತ್ಯ
ಬಸವಣ್ಣ
ಕೀರ್ತನ ಸಾಹಿತ್ಯ
ಪುರಂದರ ದಾಸರ ಕೀರ್ತನೆ
ತತ್ತ್ವ ಪದಗಳು
ಗೀತಾವಿಹಾರ
ಶಿಶುನಾಳ ಶರೀಫರ ಗೀತೆಗಳು
ಶಿಶುನಾಳಧೀಶರ ಕವಿತೆಗಳು
ಶಿಶುನಾಳ ಶರೀಫರ ಗೀತಾಗುಚ್ಚ-೧
ಶಿಶುನಾಳ ಶರೀಫರ ಗೀತಾಗುಚ್ಚ-೨
ಶಿಶುನಾಳ ಶರೀಫರ ಗೀತಾಗುಚ್ಚ-೪
ಶಿಶುನಾಳ ಶರೀಫರ ಗೀತಾಗುಚ್ಚ-೫
ಜಾನಪದ
ಜಾನಪದ ಗೀತಾ ಗುಚ್ಚ-೧
ಜಾನಪದ ಗೀತಾ ಗುಚ್ಚ-೨೨
ಜಾನಪದ ಗೀತಾ ಗುಚ್ಚ-೨೮
ಜಾನಪದ ಗೀತಾ ಗುಚ್ಚ-೨೯
ಜಾನಪದ ಗೀತಾ ಗುಚ್ಚ-೩೦
ಲಹರಿ ಭಾವಗೀತೆಗಳು ಹಾಗು ಜನಪದ ಗೀತೆಗಳು
ಹಾಸ್ಯ ನಾಟಕಗಳು
ನಾಟಕ-೧
ನಾಟಕ-೯
ನಾಟಕ-೧೦
ಸಂಚಿ ಫೌಂಡೇಶನ್ ನಾಟಕ ಸರಣಿ
ಶರೀಫರ ವಿಚಾರ ಮಂಥನ
ಪಂಚಾಕ್ಷರಿ ಗವಾಯಿ
ಗಾನಯೋಗಿ ಪಂಚಾಕ್ಷರಿಯವರ ಗೀತಾಗುಚ್ಚ
ವಚನಗಳು
ಬಸವಣ್ಣ
ಬಸವಣ್ಣನ ವಚನಗಳು-೧
ಬಸವಣ್ಣನ ವಚನಗಳು-೨
ಬಸವಣ್ಣನ ವಚನಗಳು-೬
ಬಸವಣ್ಣನ ವಚನಗಳು-೧೧
ಅಕ್ಕ ಮಹಾದೇವಿ
ಅಕ್ಕ ಮಹಾದೇವಿ ವಚನಗಳು-೧
ಅಲ್ಲಮ ಪ್ರಭು ವಿಚಾರ ಮಂಥನ
ಅಲ್ಲಮ ಪ್ರಭು ಸನಾತನ ವಿಚಾರ-೧
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)







1 comment: